ಶುಲ್ಕ ಮರು-ವಿತರಣೆ

ಒಂದೇ ಸೂರಿನಡಿ ಯುವಕರಿಗೆ ಮಾಹಿತಿ, ಸ್ಫೂರ್ತಿ ಮತ್ತು ತರಬೇತಿಯನ್ನು ನೀಡಲು ಕರ್ನಾಟಕ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಯುವ ಸಬಲಿಕರಣ ಕೇಂದ್ರಗಳ ರೂಪದಲ್ಲಿ ಸಾಕಾರಗೊಳಿಸಲಾಗಿದೆ. ಈ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ, ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಉನ್ನತ ಶಿಕ್ಷಣದಲ್ಲಿ ವೃತ್ತಿ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ.
ಅರ್ಹತೆ
  • ಪ್ರಥಮ ಪಿಯುಸಿ ಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥಿಗಳಿಗೆ ಶುಲ್ಕ ಮರು ಭರಿಕೆ ಯೋಜನೆಗೆ ಅರ್ಹರಿರುತ್ತಾರೆ.
  • 5ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ಈಜು ಮತ್ತು ಜಿಮ್ನಾಸ್ಟಿಕ್‍ನಲ್ಲಿ ಭಾಗವಹಿಸಿರುವ ಕ್ರೀಡಾಳುಗಳು ಶುಲ್ಕ ಮರು ಭರಿಕೆ ಯೋಜನೆಗೆ ಅರ್ಹರಿರುತ್ತಾರೆ.
  • ರಾಷ್ಟ್ರೀಯ ಕ್ರೀಡಾ ಒಕ್ಕೂಟದಿಂದ ಮಾನ್ಯತೆ ಪಡೆದಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದಿರುವವರು.
ಅಗತ್ಯವಾಗಿ ಬೇಕಾಗಿರುವ ದಾಖಲೆಗಳ
  • ಅರ್ಹತಾ ಮಾನದಂಡದಲ್ಲಿ ಸಂಘಟಕರು ನೀಡಿರುವ ಪದಕ ಪ್ರಮಾಣಪತ್ರ / ಭಾಗವಹಿಸಿರುವ ಪ್ರಮಾಣ ಪತ್ರ.
  • ರಾಷ್ಟ್ರಿಯ ಮಟ್ಟದ ಸ್ಪರ್ಧೆಗೆ ಆ0iÉ್ಕುಯಾಗಿರುವ ಬಗ್ಗೆ ರಾಜ್ಯ ಕ್ರೀಡ ಒಕ್ಕೂಟ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಆ0iÉ್ಕುಯಾಗಿರುವ ಬಗ್ಗೆ ರಾಷ್ಟ್ರೀಯ ಕ್ರೀಡಾ ಒಕ್ಕೂಟ ನೀಡಿರುವ ಆ0iÉ್ಕು ಪ್ರಮಾಣ ಪತ್ರ.
ಉಸ್ತುವಾರಿ ಅಧಿಕಾರಿಗಳ ಇಮೇಲ್
  • dyesjdys@gmail.com
  • ddpykka@gmail.com
All rights reserved by Government of Karnataka