ಏಕಲವ್ಯ ಪ್ರಶಸ್ತಿತಿ

ಒಂದೇ ಸೂರಿನಡಿ ಯುವಕರಿಗೆ ಮಾಹಿತಿ, ಸ್ಫೂರ್ತಿ ಮತ್ತು ತರಬೇತಿಯನ್ನು ನೀಡಲು ಕರ್ನಾಟಕ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಯುವ ಸಬಲಿಕರಣ ಕೇಂದ್ರಗಳ ರೂಪದಲ್ಲಿ ಸಾಕಾರಗೊಳಿಸಲಾಗಿದೆ. ಈ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ, ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಉನ್ನತ ಶಿಕ್ಷಣದಲ್ಲಿ ವೃತ್ತಿ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ.
ಅರ್ಹತೆ
  • ರಾಷ್ಟ್ರೀಯ ಕ್ರೀಡಾ ಒಕ್ಕೂಟದಿಂದ ಮಾನ್ಯತೆ ಪಡೆದ ಒಲಿಂಪಿಕ್ ಕ್ರೀಡಾ ವಿಭಾಗಗಳಲ್ಲಿ ಮತ್ತು ಅಂತರ್ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಂದ ಆಯೋಜಿಸಲ್ಪಟ್ಟ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಪಂದ್ಯಗಳಲ್ಲಿ ಹಿಂದಿನ 5 ವರ್ಷಗಳಲ್ಲಿ ಅತ್ಯುತ್ತಮ ಸಾಧನೆಗೈದ ಕ್ರೀಡಾಪಟುಗಳು.
ಅಗತ್ಯವಾಗಿ ಬೇಕಾಗಿರುವ ದಾಖಲೆಗಳ
  • ಅರ್ಹತಾ ಮಾನದಂಡದಲ್ಲಿ ಸಂಘಟಕರು ನೀಡಿರುವ ಪದಕ ಪ್ರಮಾಣಪತ್ರ / ಭಾಗವಹಿಸಿರುವ ಪ್ರಮಾಣ ಪತ್ರ.
  • ರಾಷ್ಟ್ರಿಯ ಮಟ್ಟದ ಸ್ಪರ್ಧೆಗೆ ಆ0iÉ್ಕುಯಾಗಿರುವ ಬಗ್ಗೆ ರಾಜ್ಯ ಕ್ರೀಡ ಒಕ್ಕೂಟ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಆ0iÉ್ಕುಯಾಗಿರುವ ಬಗ್ಗೆ ರಾಷ್ಟ್ರೀಯ ಕ್ರೀಡಾ ಒಕ್ಕೂಟ ನೀಡಿರುವ ಆ0iÉ್ಕು ಪ್ರಮಾಣ ಪತ್ರ.
ಉಸ್ತುವಾರಿ ಅಧಿಕಾರಿಗಳ ಇಮೇಲ್
  • dyesjdys@gmail.com
  • ddpykka@gmail.com
All rights reserved by Government of Karnataka